Sunday 15 September 2013

ತಗ್ಗಿ ಬಗ್ಗಿ ನೆಡೆದಾಗ
ಮೆಚ್ಚದ ಜನ
ಶಿರಸಾವಹಿಸಿ ನಿರ್ವಹಿಸಿದ ಕಾರ್ಯವ 
ಕಡೆಗಣ್ಣಲ್ಲೂ ಕಾಣದ ಜನ
ಕೊರಗಿ ಹೆಣಗುತ್ತಿದ್ದಾಗ
ಕಾರಣವೇ ನೀನೆಂದ ಜನ
ಹಂಗು ತೊರೆದು ಗಟ್ಟಿ ನಿಂತಾಗ
ಗುಮಾನಿಯ ಅನುಮಾನದ ಜನ
ಹಿಂದೆ ಬಿದ್ದಾರೋ ನಾ ನಡೆವ
ಹಾದಿಯ ಜಾಡು ಹುಡುಕುತ....... 

ದಿವ್ಯ ಆಂಜನಪ್ಪ

16/09/2013

No comments:

Post a Comment