Tuesday 17 September 2013

ಸಹಿಸಿದಷ್ಟೂ 
ತುಳಿವ ಜನರಿಗೆ
ನೋವಿನ ಕೂಗು
ಮನರಂಜನೆಯಂತೆ
ನೋವುಂಡು ದೂಷಿಸುವುದಕ್ಕಿಂತ
ತುಳಿವ ಕಾಲೆಳೆದು
ಮಣ್ಣು ಮುಕ್ಕಿಸುವುದು ನ್ಯಾಯವಂತೆ

(ದೌರ್ಜನ್ಯವನ್ನು ಸಹಿಸುವುದು ಒಂದು ಅಪರಾಧವೆನ್ನುವ ಹಿನ್ನೆಲೆಯಲ್ಲಿ)

ದಿವ್ಯ ಆಂಜನಪ್ಪ

17/09/2013

No comments:

Post a Comment