Monday 16 September 2013

ಆತ್ಮಹತ್ಯೆಯ ಮುನ್ನ 
ತನ್ನಾತ್ಮವ ತಾ ಕಂಡುಕೊಂಡಿದ್ದರೆ
ಹತ್ಯೆ ಗೈಯ್ಯಲಾಗುತ್ತಿರಲಿಲ್ಲವೆನೋ?
ಪರರ ಕ್ರೌರ್ಯ ಛಾಯೆಯ ಕೊಲುವ ಭರದಲಿ

ದಿವ್ಯ ಆಂಜನಪ್ಪ

16/09/2013

No comments:

Post a Comment