Friday 17 October 2014

ಕವನ

ದಂಗೆ ಏಳಲಾರದ ಅಸಹಾಯ ಸ್ಥಿತಿಗೆ

ನಾ ಸಂತಳೆಂದು ಹೇಳಿಕೊಂಡೆನು

ನನ್ನಲೂ ಆಸೆಗಳಿವೆ ಅವು ಅವಕಾಶಗಳ ಬೇಡುತ್ತಲಿವೆ

ಸಮಯ ದೂಡಿರುವೆ ಬಲಿಯಲು

ಕೋಪವೆಂಬ ಕಿಚ್ಚಿದ್ದ ಕಾರಣ

ಸಾಧುವಲ್ಲ ನಾ

ತಾಮಸವಾದಿ ಭುಗಿಲೇಳುವವರೆಗೂ!

ತಡೆದು ತಡೆದು ನಿಂತ ಭೂ ಗರ್ಭದ

ಜ್ವಾಲಾಮುಖಿಯು ನಾನು!



13/10/2014

No comments:

Post a Comment