Saturday 11 October 2014

ಕವನ

ಈ ಹೊತ್ತಿಗೆ


ಉದಯ ರವಿ ಮರೆಯಲಿ ನಿಂತು

ಕಳೆದಿರುಳ ಎನ್ನ

ಕನಸ ಕದ್ದು ಕೇಳಿದ ಹಾಗೆ



ನೀನಿನ್ನೂ ರಶ್ಮಿ ಚೆಲ್ಲಿರುವೆ

ನೆರಳಲೇ ಕುಳಿತು ನಾ

ಪದ ಕಟ್ಟಿ ಹಾಡಿರುವೆ


ಕಪ್ಪೊಳಗೊಂದು ಪ್ರೇಮ ಕಿಡಿ

ಹೊತ್ತಿಕೊಳ್ಳುವುದೇ

ಬೆಳಗುವುದೇ ಕನಸು

ಈ ಹೊತ್ತಿಗೆ...?!



ಚಿತ್ರ ಕೃಪೆ; ಜಿ ರಾಮಚಂದ್ರ ಐತಾಳ ರವರು



09/10/2014

No comments:

Post a Comment