ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Saturday, 13 December 2014
ಕವಿಯ ಕೊಲ್ಲಲು
ಚೂರಿಯೇ ಬೇಕಿಲ್ಲ,
ಕೇವಲ ಒಂದೆಲೆ ಸಾಕು
ಹೂವ ಕೆಡವಿದ ಅಪರಾಧಿಯಾಗಿ!
*****
ನಡು ರಾತ್ರಿ
ಬಿಗಿ ಹಿಡಿದ ನಗು
ಬೆಳದಿಂಗಳು!
*****
ಸಂಭಾಷಣೆಗಳು ಸ್ವಾರಸ್ಯವಿಲ್ಲವೆನಿಸಿದಾಗ
ಸುಮ್ಮನೊಂದು ಕೌತುಕ ಕಥೆ ಹೇಳಿಬಿಟ್ಟೇ
13/12/2014
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment