Wednesday 23 July 2014

ಮನದ ಮಾತು

ಎಲ್ಲೋ ಕೇಳಿದ್ದು, "ಬೆಕ್ಕಿಗೆ ಒಂಭತ್ತು ಜೀವ" ಅಂತ. ಇರಬಹುದೇನೋ ಸಾವಿನ ಅಷ್ಟು ಪ್ರಯತ್ನಗಳ ನಂತರವೂ ಒಂಭತ್ತನೇಯ ಬಾರಿಯೂ ಜೀವ ಬದುಕುಳಿವುದು. ಇದನ್ನು "ಛಲ''ವೆನ್ನಬಹುದೇನೋ... :-)
ಮಹಾನ್ ಬುದ್ದಿಜೀವಿಯಾದ ಮನುಷ್ಯನು ಅಲ್ಪಾಯುಷಿ ಈ ಪ್ರಾಣಿಗಳಿಂದ ಜೀವನಪರ್ಯಂತ ಕಲಿಯುವುದಿದೆ.
ಪ್ರವಾಹದೆದುರಿನ ಈಜು , ತಿರಸ್ಕಾರಗಳ ನಂತರದ ಬದುಕು, ಹೀಗೆ ಮತ್ತೆ ಮತ್ತೆ ಬದುಕುವುದು ಒಂದು ರೋಚಕವೇ ಸರಿ

ಸೋಲಬಹುದು, ನಿಲ್ಲಬಾರದು,,, :-)

20/07/2014

No comments:

Post a Comment