Wednesday 4 June 2014

''ಬಹಳಷ್ಟು ಬಾರಿ ತಮ್ಮೆಲ್ಲಾ ನೋವಿಗೆ ತಮ್ಮ ಅತಿಯಾದ ತಲ್ಲೀನತೆಯೇ ಕಾರಣ'', ಎಂದೇ ನಾವು ಕೊಟ್ಟುಕೊಳ್ಳೋ ಕೊನೆ ಕಾರಣ. 

ಖುಷಿಪಡುವ ವಿಚಾರ,,,, 
ಯಾವುದೇ ಕೆಲಸವಾಗಲೀ, ವಿಚಾರವಾಗಲಿ, ಭಾವವಾಗಲೀ ಇಲ್ಲವೇ ಒಬ್ಬ ವ್ಯಕ್ತಿಯಾಗಲೀ ಅವುಗಳಲ್ಲಿ/ಅವರೊಟ್ಟಿಗೆ ನಾವು ಪ್ರಾಮಾಣಿಕರು, ಆ ಕ್ಷಣಗಳಲಿ,, ಎನ್ನುವಾಗ ಎಲ್ಲೋ ಒಂದು ಖುಷಿಯ ಭಾವಾಕಿರಣ ಹೊಮ್ಮುವುದು ನಿಜವೇ ಸರಿ. 

ಯಾರು ಏನೇ ಜರಿದರೂ 
ನಮ್ಮೊಂದಿಗಿನ ನಮ್ಮ ಪ್ರಾಮಾಣಿಕತೆ ನಮಗೆ ಮುಖ್ಯ,,,,,, 

04/06/2014

No comments:

Post a Comment