Tuesday 1 October 2013

ಮಾನವತೆಯ ಕಾಲ್ಗಡಲು ಹರಿದೊಡೆ
ಪ್ರೀತಿ ಹೆಪ್ಪುಗಟ್ಟಿ ತೇಲೀತು
ಬೆಣ್ಣೆಯೋಪಾದಿ ಒಲವು ಕರಗಿ
ಆಜ್ಯ ಬಂಧಗಳಲಿ ತುಂಬೀತು
ಬಿಗುವಾಗದೆ ಸಲೀಸಾಗಿ 
ಬಾಳ ಬಂಡಿ ಹೊಡೆದೀತು 

ದಿವ್ಯ ಆಂಜನಪ್ಪ

01/10/2013

2 comments: