Thursday 3 October 2013

ಉತ್ತರ

ಕದಡಿದ ಕೊಳ 
ತಿಳಿಯಾಗುವ
ಬೆಳಕಿನಾಸೆಗೆ ಸೂರ್ಯಕಾಂತಿ 
ಹೊರಳುವ 
ಮಣ್ಣಲ್ಲಿ ಬೆರೆತು 
ಮಣ್ಣಾಗುವ
ನಿಸರ್ಗವೇ ಸೊಗಸಿನುತ್ತರ!
ಮನದ ಪ್ರಶ್ನೆಗಳಿಗೆ 

ದಿವ್ಯ ಆಂಜನಪ್ಪ 

03/10/2013

No comments:

Post a Comment