Thursday 8 August 2013

ಚುಟುಕು

ಅನೀತಿ ಅಕ್ರಮಗಳಿಗೆ ಮನ ಸೋಲದ ಮನ
ಕಡೆಗೂ ತಾ ಅಸುಖಿಯಾದರೂ ನೆಮ್ಮದಿಯೇ,
ಜೀವನದುದ್ದಕ್ಕೂ ಹೊರಾಟವೇ ಆದರೂ
ದುರಂತ ನಾಯಕಿಯೆಂಬ ಪಟ್ಟವೂ ಹೆಮ್ಮೆಯೇ;
ನಾಟಕಗಳಲಿ ರುದ್ರ ನಾಟಕ ಶ್ರೇಷ್ಟವಂತೆ!!

-ದಿವ್ಯ ಆಂಜನಪ್ಪ
08/08/2013 

No comments:

Post a Comment