Friday 30 August 2013

ಅರಳುವ ಮನವ 
ಮುದುಡಿದ ಭಾವವ
ಒಮ್ಮೆಲೆ 
ಮಡಿಸಲಾಗದು ಬಿಡಿಸಲಾಗದು
ಕಾಯಬೇಕಷೇ
ತಾಳ್ಮೆಗೆ 
ಮೃದುವಾಗಬಹುದೆಂದು
ಆತುರಪಟ್ಟರೆ
ಮುರಿವುದು 
ಮಾನಸ ಪಕಳೆಗಳು

-ದಿವ್ಯ ಆಂಜನಪ್ಪ
30/08/2013

No comments:

Post a Comment