Saturday 3 August 2013

ಚುಟುಕು

ಹಾಗೇ ಸುಮ್ಮನೆ 

ಕನಸು ಕದ್ದರೂ ಸರಿ,
ಮನಸ ಕದಿಯಬಾರದಿತ್ತು.
ಮಾತು ಕದ್ದರೂ ಸರಿ,
ಮೌನ ಕದಿಯಬಾರದಿತ್ತು.
ಕನಸು-ಮನಸು-ಮಾತು-ಮೌನ
ಎಲ್ಲವೂ ಅವನ ಕೈವಶ.
ಪರವಶಳಾದೆನೂ............. 


-ದಿವ್ಯ ಆಂಜನಪ್ಪ
03/08/2013

No comments:

Post a Comment