Tuesday 13 August 2013

ಚುಟುಕು

ಸೊಬಗನರಿತ ಜನ 
ಕಾಡುಮಲ್ಲಿಗೆ ಎಂದರು
ಇದ್ಯಾವ ಪರಿವೆಯಿಲ್ಲದ ಮಲ್ಲೆ 
ದಿನವೂ ಬಿರಿವುದು ತನ್ನ ಸಹಜತೆಯಂತೆ 


-ದಿವ್ಯ ಆಂಜನಪ್ಪ
13/08/2013

No comments:

Post a Comment