Thursday 8 August 2013

ಹನಿಗವನ

ವಯಸ್ಸಿನ ಉನ್ಮಾದದಿ
ಮೂಡುವ ಶೃಂಗಾರ,
ಕನಸಿನ ಕನವರಿಕೆಯಲಿ
ತೇಲುವ ಚಿತ್ತಾರ,
ಮಥಿಸಿದ ಮನಸಿನಲಿ
ಬೆಣ್ಣೆಯೋಪಾದಿ ಸಂಸ್ಕಾರ,
ವಿಕಸಿತ ವ್ಯಕ್ತಿತ್ವದಿ
ಹೂ ಬಿಟ್ಟ ಚಿತ್ತಾರ, ಸಂಸ್ಕಾರ, ಶೃಂಗಾರ ಕಾವ್ಯ.

-ದಿವ್ಯ ಆಂಜನಪ್ಪ :-)
09/08/2013 

No comments:

Post a Comment