Saturday 13 July 2013

ಹನಿಗವನ

ಮನವ ಕಲಕಿಬಿಟ್ಟ
ಹೃದಯದೊಳ್ ಇಳಿದು

ಮಧುವಾಗಿಬಿಟ್ಟ
ಅಧರದೊಳ್ ಇಳಿದು

ನಗುವಾಗಿಬಿಟ್ಟ
ಭಾವದೊಳ್ ಇಳಿದು

ಮೌನಿಯಾಗಿಬಿಟ್ಟ
ಕಣ್ಣು ಕಪ್ಪು ಹಿಡಿದು

ಅವನ್ಹೋರಟೇ ಬಿಟ್ಟ
ಕನಸಿನ್ಹೋರಗುಳಿದು

-ದಿವ್ಯ ಆಂಜನಪ್ಪ

No comments:

Post a Comment