Thursday 4 July 2013

ಚುಟುಕು

ಹಾಗೆ ಸುಮ್ಮನೆ........... 

ಎಷ್ಟು ಕಲ್ಪಿಸಲಿ ನಾನಿನ್ನು
ನಿನ್ನೊಲುಮೆಯ ಪ್ರೇಮವನು
ನೀ ಬಂದು ನಿಂತು ನನ್ನಲ್ಲಿ 
ಭಾವವಾಗಿಬಿಡು 
ನನ್ನಯ ಸಾಲುಗಳಿಗೆ
ಜೀವವಾಗಿಬಿಡು
ನನ್ನ ಕಲ್ಪನೆಯ ಪಾತ್ರಗಳಿಗೆ

-ದಿವ್ಯ ಆಂಜನಪ್ಪ
03/07/2013

2 comments:

  1. ನಿನ್ನೆ ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ವ್ಯಥೆಯಾಯಿತು. ಕವನಗಳನ್ನಾಗಲಿ ಬರಹಗಳನ್ನಾಗಲಿ ಕದಿಯುವುದೇ ಈಗೀಗ ಸಲೀಸಿನ ವಿಚಾರವಾಗಿದೆ!

    ಪ್ರಸ್ತುತ ಕವನಕ್ಕೆ ಬಂದರೆ: ಏಕೀಭವಿಸುವ ನಿಮ್ಮ ಆಶಯ ತುಂಬಾ ನೆಚ್ಚಿಗೆಯಾಯಿತು.

    ReplyDelete
  2. ಹೇಗಾದರೂ ಮಾಡಿ ಕದಿಯುವುದನ್ನು ಮೊದಲು ತಡೆಯಬೇಕು ಸರ್. ಸಮೂಹದಲ್ಲಿ ಅದೊಂದು ಅನಾರೋಗ್ಯಕರ ವಿಚಾರ.

    ಮೆಚ್ಚುಗೆಗಾಗಿ ಧನ್ಯವಾದಗಳು ಸರ್ :-)

    ReplyDelete