Thursday 18 June 2015



ನಿರಾಶೆ ದುಃಖ 
ಹತ್ತಿರವೆನಿಸಿದಾಗ
ವೇದಾಂತವೊಂದೆ 
ಸಂಭಾಳಿಸುವ
ಪ್ರಾಮಾಣಿಕ ಪ್ರಯತ್ನವ 
ಮಾಡುವುದು
ಭಾವಗಳೆಲ್ಲಾ 
ಸೂಜಿ ಮೊನೆಯಾಗಿ
ನೆನಪು ಘಳಿಗೆಗಳ 
ಅಡಿಗಡಿಗೆ ನೆನಪಿಸಿ
ನಾಟುತ್ತಲಿರಲು...

17/06/2015

No comments:

Post a Comment