Monday 12 January 2015

ಕವನ

''ಕನಸು''


'ಸಾರೋಟಿನ ಸಾರಥಿ'ಯೆಂಬ 
ಕನಸ ಕೇಳಿ
ಬೆಚ್ಚಿಬಿದ್ದ ಹಿರಿಯರು
ಊಹಿಸಿರಲಿಲ್ಲ ಈ 
ವಿವೇಕಾನಂದರ
ರೇಷ್ಮೆಯ ನೂಲು ಸಹ
ಕಚ್ಚಾ ದಾರವೇ
ನೇಯ್ಗೆಯ ಮುನ್ನ
ಕನಸಿನ ಪರಿಧಿ ಸಣ್ಣದಾದರು
ಆಯ್ದ ದಿಕ್ಕು ದಿಟ್ಟವಾಗಿರಲು
ಸಾಗುವುದು ಸಾರೋಟು 
ಸಾರಥಿಯಂತೆ....

ಚಿತ್ರ ಕೃಪೆ; Upendra Prabhu sir



12/01/2015

No comments:

Post a Comment