Saturday 30 August 2014



ದೇವನೊಬ್ಬ ನಾಮ ಹಲವು
ತತ್ವವೊಂದೆ ಧರ್ಮ ಹಲವು
ನೀತಿಯೊಂದೆ ಆಚರಣೆ ಹಲವು
ಹಲವು ರೀತಿಯ ನೀತಿಗಳ ನಡುವೆ
ಮನದ ಕ್ಷೋಬೆ ಅಳಿದು
ಬೆಳಕೇ ಬೆಳಕು ತುಂಬಿ ನಗಲಿ
ಜೀವನಗಳೆಲ್ಲಾ ಜೀವನ್ಮುಖಿ ತೇಜದಲಿ.

____________________

ದೇವ ಗಣ, ಭೂತ ಗಣ
ಅಧಿದೇವ ಶ್ರೀಗಣನಾಥ
ಮನ್ನಿಸೆಮ್ಮ ದೂರ್ತ ನಡೆಯ
ಕನಿಕರಿಸಿ ಹರಸು ದೇವ
ಭಕ್ತರು ನಾವೇ ನಿನ್ನ ಬಣದವರು!

29/08/2014

No comments:

Post a Comment