Saturday 14 December 2013

ಹೋಗುವವರೆಲ್ಲಾ ಹೋಗಿ
ನೆಟ್ಟಗೆ,
ಅಡ್ಡಿಯಿಲ್ಲ,
ಹೋಗುವಾಗ ಭಾವ ಬೇರುಗಳ ಕಿತ್ತುಕೊಂಡು ಹೋಗಿ
ಒಟ್ಟಿಗೆ,
ಇಲ್ಯಾರಿಲ್ಲ
ನೀರೆರೆದು ಚಿಗುರಿಸಿ ನಿಮ್ಮ ನೆನೆಯಲು
ಮೆತ್ತಗೆ.

15/12/2013

2 comments:

  1. ಇಂತಹ ಗತ ಬೇರುಗಳಿಂದಲೇ ತಾವಿಲ್ಲ ಎನ್ನ ಎದೆಯಲ್ಲಿ ಹೊಸ ಬಿತ್ತನೆಗೆ!

    ReplyDelete
    Replies
    1. ಹೌದಾ ಸರ್!! :-)
      ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್

      Delete