Saturday 22 June 2013

ಚುಟುಕು

ಕಣ್ಹಿಂದಿನ ಕನಸು,
ನಿಟ್ಟುಸಿರ ಕಣ್ಣೀರ
ತೆರೆದಿಟ್ಟರೆ;
ಜನ ಕವನವೆಂದರು
ಅವ ಮಾತ್ರ
ಕಾಲ ಹರಣವೆಂದನು.... 


-ದಿವ್ಯ ಆಂಜನಪ್ಪ

No comments:

Post a Comment