ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Sunday, 13 April 2014
ಈ ಮಳೆ, ಮಿಂಚು, ಗುಡುಗು
ಎಲ್ಲವೂ ಸಹಜ
ಪ್ರಕೃತಿಯ ಕ್ರಿಯೆ-ಪ್ರತಿಕ್ರಿಯೆಯೇ
ಆದರೂ
ಈ ಕಾರ್ಮೋಡವ
ಸೀಳಿದ ಕೋಲ್ಮಿಂಚು
ಅವಳೊಳಗೆ ಕೆನೆವ
ಸದಾ ನಿಟ್ಟುಸಿರ
ಒಡೆದ ಮನಃ ಪಟಲ;
ಸಿಡಿದ ಒಂದು ನೆನಪು,,,
ಚಿತ್ರ ಕೃಪೆ; ಕುಮಾರ ರೈತ
10/04/2014
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment